ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಳ್ಳಿಯ ಕವಚ ಹಾಗೂ ಪ್ರಭಾವಳಿ ತಯಾರಿಕೆ ದೇಣಿಗೆ

ಶ್ರೀ ಕ್ಷೇತ್ರ ಶಂಕರಪುರದಲ್ಲಿ ನೆಲೆಗೊಂಡು  ರಾಷ್ಟ್ರ ಕ್ಷೇತ್ರಪಾಲನಾಗಿ ಮೆರೆದು ಧರ್ಮ , ಭಕ್ತರ ರಕ್ಷಕನಾಗಿ ಅನುಗ್ರಹಿಸುತ್ತಿರುವ ಕಾಲಭೈರವ ಸ್ವಾಮಿಗೆ ಭಕ್ತರ ಸಂಕಲ್ಪದಂತೆ ನವಂಬರ್ 23ರಂದು 5 ಕೆಜಿ ಬೆಳ್ಳಿಯ ಕವಚ ಹಾಗೂ ಪ್ರಭಾವಳಿ ತಯಾರಿಗಾಗಿ 12/09/2024 ಗುರುವಾರದಂದು ಬೆಳ್ಳಿ ಸಮರ್ಪಣೆ ಇರುವುದರಿಂದ ತಾವು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ. ಹಳೆಯ ಬೆಳ್ಳಿ ಅಥವಾ ಬೆಳ್ಳಿ ನಗದು ರೂಪದಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶಂಕರಪುರ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *