ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ-ರಸ್ತೆ ಅಪಘಾತದಲ್ಲಿ ತೀವ್ರತರದ ಗಾಯ ಚಿಕಿತ್ಸೆಗಾಗಿ ಮಿಡಿದ ಸ್ನೇಹಿತರು, ನೆರವು ಹಸ್ತಾಂತರ

ಕೋಟ: ಬ್ರಹ್ಮಾವರದ ರಸ್ತೆ ಅಪಘಾತದಲ್ಲಿ ತನ್ನ ಎಡಗಾಲಿನ ಮಂಡಿಚಿಪುö್ಪ ಹಾಗು ಕಾಲಿನ ಸ್ವಾದೀನ ಕಳೆದು ಕೊಂಡು ಮಣಿಪಾಲದ ಕೆ.ಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟ ಪಡುಕರೆ ಪ್ರಮೋದ ಇವರ ವೈದಕೀಯ ವೆಚ್ಚಕ್ಕಾಗಿ ಸುಮಾರು ಐದು ಲಕ್ಷ ರೂಪಾಯಿ ತಗಲುವ ಹಿನ್ನಲ್ಲೆಯಲ್ಲಿ  ಗೆಳೆಯರಾದ ಯೋಗೇಂದ್ರ ಪುತ್ರನ್ ಮತ್ತು ವಿನಾಯಕ ಫ್ರೆಂಡ್ಸ್ನ ಸದಸ್ಯರಿಂದ
ದೇಣಿಗೆಯಲ್ಲಿ ಸಂಗ್ರಹಿಸಿ ಒಟ್ಟು ಮೊತ್ತ 1,17,700ರೂ. ಗಳನ್ನು  ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಅವರ ಮೂಲಕ ಪ್ರಮೋದನ ಮನೆಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ  ಗೆಳೆಯರಾದ  ರಾಕೇಶ್, ಸ್ವಸ್ತಿಕ್,  ನವೀನ್, ಅರುಣ್ , ಸುದೀಪ್ , ಮದ್ವಿತ್, ಆದರ್ಶ್, ಶೋಧನ್, ಆದರ್ಶ ಬಂಗೇರ, ಸಾತ್ವಿಕ್, ಕಾರ್ತಿಕ್,  ಪ್ರದೀಪ್, ಆದಿತ್ಯ , ವಿಕಾಸ್, ನಾಗರಾಜ, ನವೀನ , ಧನುಷ್, ದೀಪಕ್, ಕಾರ್ತಿಕ್ ,ಶಶಾಂಕ್, ಶಶಾಂಕ್ , ಸುಶಾಂತ್, ಅಕ್ಷಯ್, ಸಚಿನ್‌ಬಂಗೇರ, ಸಚಿನ್ , ಶ್ರೀನಿವಾಸ್, ಶ್ರೇಯಸ್ ಇದ್ದರು.

Leave a Reply

Your email address will not be published. Required fields are marked *